You cannot edit this Postr after publishing. Are you sure you want to Publish?
Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Pal“ನಿನ್ನೊಲುಮೆಯಿಂದಲೇ» ಕವನ ಸಂಕಲನ ಪ್ರೇಮಿಗಳ ಪ್ರೀತಿ ಪ್ರೇಮದ ವಿಷಯದಲ್ಲಿ ಒಂದು ಹೊಸ ಚಿಲುಮೆ. ನವ ಜೋಡಿಗಳ ಬದುಕಿನ ಯಾವುದೇ ಹಂತದಲ್ಲಿ ಕುಗ್ಗದೇ ಬಗ್ಗದೇ ಜೊತೆಯಾಗಿ ಹೆಜ್ಜೆಯನು ಹಾಕುತಾ, ಬದುಕಿನ ನೆಲೆಗಟ್ಟನ್ನು ಕಂಡುಕೊಳ್ಳಲು ಮಾದರಿ. ಪ್ರೀತಿ ಬದುಕಿಗೆ ಎಷ್ಟು ಅಮೂಲ್ಯ
ಅದು. ತಂದೆತಾಯಿಯರದೋ ಅಥವಾ ಪ್ರೇಮಿಗಳದೋ. ಸಾಧಿಸೋಕೆ, ಜೀವನವನ್ನ ಎದುರಿಸೋಕೆ.. ಸಾಂಧರ್ಭಿಕವಾಗಿ : ಒಬ್ಬರನ್ನೊಬ್ಬರು ಹಿಡಿದುಕೊಂಡು ಬದುಕುವುದಕ್ಕೆ ಎಂಬುದು ಕವಿತ್ವದ ಮಹತ್ತರ ಆಶಯ.
ಸಿದ್ದರಾಯ ತಾವರಖೇಡ.
ಹುಟ್ಟಿದ್ದು ಈಗಿನವಿಜಯಪುರಜಿಲ್ಲೆಯಇಂಡಿತಾಲೂಕಿನಲ್ಲಿ. ಓದಿದ್ದು. ಅದೇ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ, ಇಂಜಿನಿಯರಿಂಗ ಮುಗಿಸಿದ್ದು. ಬಾಗಲಕೋಟೆಲ್ಲಿ, ಕೆಲಸಕ್ಕೆಂದೇ ಅರಸಿ ಬಂದದ್ದು ಬೆಂಗಳೂರಿಗೆ. ಮೊದಲು ಅಧ್ಯಾಪಕನಾಗಿ, ನಂತರ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ, ಪ್ರಸ್ತುತ ಸರ್ಕಾರಿ ನೌಕರಿಯಲ್ಲಿ ಅಭಿಯಂತರನಾಗಿ ಮುಂದುವರೆದಿರುವ ಲೇಖಕರು ಭಾವನಾ ಜೀವಿಗಳು. ಆಗ ಬ ಯಜ ಯಬ ಬೆಳಗೆರೆಯವರು, ಕಾಯ್ಕಿಣಿಯವರೆಂದರೆ ಇವರಿಗೆ ಪ್ರಾಣ ಅಷ್ಟೇ ಅಲ್ಲ ಅವರ ಸಾಹಿತ್ಯವನ್ನು ಅರಗಿಸಿಕೊಳ್ಳುವವರು. ಅವರ ಮೊದಲ ಕವನ ಸಂಕಲನ ನಿನ್ನೊಲುಮೆಯಿಂದಲೆ: ಹಲವಾರು ಯುವಕ ಯುವತಿಯರಿಗೆ ಸ್ಫೂರ್ತಿ.
The items in your Cart will be deleted, click ok to proceed.