ಸೂರ್ಯಮಂಡಲದ ರಹಸ್ಯವು ನಿಮ್ಮ ಕೈಯಲ್ಲಿ!!!
ಗ್ರಹಗತಿಯ ರಹಸ್ಯವನ್ನು ತಿಳಿದುಕೊಳ್ಳಲು ಮಯಾಸುರನಿಗೆ ಕಠಿಣ ತಪಸ್ಯೆ ಮಾಡಬೇಕಾಯಿತು ! ಆಗ ತಾನೇ ʼಸೂರ್ಯಸಿದ್ಧಾಂತʼದ ಉಗಮವಾದುದು! ಆರ್ಯಭಟ, ವರಾಹಮಿಹಿರರಂಥ ಮಹನೀಯರು ಸಾಮಾನ್ಯರಿಗೆ ಖಗೋಲ ಗಣಿತವನ್ನು ತಿಳಿಹೇಳಲು ಆರ್ಯಭಟೀಯಮ್, ಪಂಚಸಿದ್ಧಾಂತಿಕಾ ಮುಂತಾದ ಗ್ರಂಥಗಳನ್ನು ನಿರ್ಮಿಸಿದರು. ನ್ಯೂಟನ, ಗೆಲಿಲಿಯೊ, ಕೆಪ್ಲರರಂಥ ವಿಜ್ಞಾನಿಗಳು ಅನೇಕ ಶೋಧ ಮಾಡಿದಾಗ ʼಪ್ರಿನ್ಸಿಪಿಯಾ ಮೆಥಿಮೆಟಿಕಾʼದಂಥ ಗ್ರಣಥಗಳು ನಿರ್ಮಾಣವಾದವು. ಆದರೂ ಇವೆಲ್ಲ ಗ್ರಂಥಗಳು ತಮ್ಮ ಭಾಷೆಯಲ್ಲಿರದ ಕಾರಣ ಜನಸಾಮಾನ್ಯರು ಈ ಜ್ಞಾನದಿಂದ ವಂಚಿತರಾಗಿಯೇ ಉಳಿದರು.
ಈಗ ಈ ಜಟಿಲವಾದ ಖಗೋಲ ಗಣಿತದ ವಿಷಯವನ್ನು ಎಲ್ಲರಿಗೂ ತಿಳಿಯುವ ಹಾಗೆ ಸುಲಿದ ಬಾಳೆಯ ಹಣ್ಣಿನಂದದಿ ಸುಲಭವಾಗಿರ್ಪ ಕನ್ನಡ ಭಾಷೆಯಲ್ಲಿ ಪ್ರಕಟಿಸುವದರಲ್ಲಿ ಅತ್ಯಂತ ಸಂತೋಷವಾಗುತ್ತದೆ.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners