Share this book with your friends

"ANTARANGADA RANGA" / ಅಂತರಂಗದ ರಂಗ Anthology

Author Name: Sachin Karbari | Format: Paperback | Genre : Poetry | Other Details

ಸಚಿನ್ ಕಾರಬಾರಿ ಎಂದಾಕ್ಷಣ ನೆನಪಾಗುವುದು ಭಾಷಣ,ಸಂಚಾಲನೆ,ಸಾಹಿತ್ಯ,ಶಿಕ್ಷಣ, ಸಂಶೋಧನೆ,ಅಭಿನಯ,ವಾದ-ವಿವಾದ  ಅಬ್ಬಬ್ಬಾ ಒಂದಾ ಎರಡಾ? ಇದೀಗ ಸಚಿನ್ ಕಾರಬಾರಿವರ "ಅಂತರಂಗದ ರಂಗ" ಕವನ ಸಂಕಲನ
ಕಣ್ತೆರೆಯುತ್ತಿದ್ದು, ಪದವಿಯ ಪ್ರಥಮ ಹಂತದಲ್ಲೇ ಎರಡು ಪುಸ್ತಕಗಳನ್ನು ಪ್ರಕಟಿಸಿದ ಸಾಹಿತ್ಯ ಸಾರಥಿ, ಆತನಲ್ಲಿ ಸದಾ ಏನೋ ಹೊಸತನ ಹೊರಳಾಡುತ್ತಿರುತ್ತದೆ, ಆತನ ಕಂಗಳಲ್ಲಿ ಒಂಥರಾ ರೋಮಾಂಚನ ಎದ್ದು ಕಾಣುತ್ತದೆ, ನೋಡಲು ಇಳೆ ವಯಸ್ಸಿನ ಎಳೆ ಹುಡುಗನಾದರೂ ವಿಚಾರಗಳು ಬಾನೆತ್ತರದವೂ, ಮೂಲತಃ ಭಾಲ್ಕಿಯವನಾದ ಈತ ಶಿವಶಂಕರ ಕಾರಬಾರಿ ಹಾಗೂ ಕಲ್ಪನಾ ಕಾರಬಾರಿಯವರ ಮಗನಾಗಿ ಜನಿಸಿದ್ದು, ಕ್ರಷಿ ಕುಟುಂಬದಿಂದ ಬೆಳೆದು ಬಂದವನಾಗಿದ್ದಾನೆ, ಬಾಲ್ಯದಿಂದಲೇ ಸಾಹಿತ್ಯ, ಸಂಚಾಲನೆ,ಭಾಷಣ,ಅಭಿನಯದಲ್ಲಿ ಎತ್ತಿದ ಮೇಲು ಗೈ ಈತನದ್ದು, ಕಲಾ ಎಂದರೆ ಕಮ್ಮಿ ಎನ್ನುವ ಈ ಕಾಲದಲ್ಲೂ ಕಲೆಗೆ ಭಲೆ! ಎನ್ನುವಂತೆ ಬೆಳೆಯುತ್ತಿರುವವರು ಸಚಿನ್ ಕಾರಬಾರಿ ಹೆಸರಲ್ಲೇ ಕಾರಬಾರಿ ಹೊಂದಿರುವ ಈತ ಎಲ್ಲಾ ರಂಗದಲ್ಲೂ ತನ್ನ ಕಾರಬಾರದ ರಂಗನ್ನು ಮೂಡಿಸಿದ್ದಾನೆ, ಪದವಿಯ ಜೊತೆಯಲ್ಲಿ ಸಂಶೋಧನೆಗೂ ಕೈ ಹಾಕಿದ್ದಾನೆ.
ತಿಂಗಳ ಹಿಂದೆಯೇ ಉತ್ತರದಿಂದ ದಕ್ಷಿಣಕ್ಕೆ ಪಯಣ ಎನ್ನುವ ಪ್ರವಾಸ ಕಥನ ಪ್ರಕಟಗಳಿದ್ದಾನೆ. 
            ಅವರ ಅಂತರಂಗದ ರಂಗ ಕವನ ಸಂಕಲನಕ್ಕೆ ಬರೆದ ಹಿತನುಡಿಗಳು ಇಂತಿವೆ.ಯುವ ಕವಿಯೊಬ್ಬನ ಮನದ ರಂಗು ರಂಗಿನ ಭಾವನೆಗಳು "ಅಂತರಂಗದ ರಂಗ" ಕವನ ಸಂಕಲನದಲ್ಲಿ ಸಪ್ತವರ್ಣ ಸೇರಿದ ಶುಭ್ರ ಬೆಳದಿಂಗಳಾಗಿವೆ. ಪ್ರೀತಿ,ಪ್ರೇಮ,ವಾತ್ಸುಲ್ಯದ ಈ ವಿಹಾರಿಯಾದ ಕವಿ, ದೇಶ-ದೇವರನ್ನು ಸ್ಮರಿಸಿ ಕಂದಬಾರದ ಕಂದನಲ್ಲವೆಂದು ಸಾರಿ ಪ್ರಶೀತಿಯ ಪ್ರಚಾರಕನು ಆಗಿದ್ದಾನೆ, ಜಾತಿ,ಮತ,ಕುಲಗಳಿಂದ ಹರಿದ ನೆತ್ತರ ಒಂದೇ ಎಂದು ಬಿತ್ತರಿಸಿ, ಶಾಂಯಿಯ ಮಂತ್ರ ನೀಡಿದ್ದು ರೋಮ ರೋಮದ ರೋಷ ಇಲ್ಲಿ ಇಣಕಿದೆ, ಮೇಘ ಮಧ್ಯದಿ ದೂತ ನಾನು, ಎಂದು  ಕವಿ ಜನಪದ ಶೈಲಿ ಪ್ರೇಮ ಭಾವಗೀತೆಗಳು ಬರೆದು ವಿಷಾದದ ವಿಷಯ ಪ್ರಸ್ತಾಪಿಸಿ, ರವಿಗೂ ಕವಿಗೂ ಕಣ್ಣ್ತೆವಗೊಲಿಸುವಂತೆ, ಎಂದು ಹೇಳಿ ಓದುಗರಿಗೂ ಕಣ್ತೆವಗೊಳಿಸಿದ್ದಾನೆ, ಅಮ್ಮನ ಮಡಿಲಿನ ಕರುಳ ಪ್ರೀತಿಯಷ್ಟೇ ಅಪ್ಪನ ಬೆರಳ ಪ್ರೀತಿಗೂ ಬೆಲೆಕೊಟ್ಟು, ಯಾವ್ಹನದ ಹೊಳೆಯಲ್ಲಿ ಈಜಿ, ಇಂದೃಯಗಳನವ ಸೇರಿಸಿ ಕವನ ಬರೆ

Read More...

Ratings & Reviews

0 out of 5 ( ratings) | Write a review
Write your review for this book
Sorry we are currently not available in your region.

ಸಚಿನ್ ಕಾರಬಾರಿ

ಸಚಿನ್ ಕಾರಬಾರಿ ಎಂದಾಕ್ಷಣ ನೆನಪಾಗುವುದು ಭಾಷಣ,ಸಂಚಾಲನೆ,ಸಾಹಿತ್ಯ,ಶಿಕ್ಷಣ, ಸಂಶೋಧನೆ,ಅಭಿನಯ,ವಾದ-ವಿವಾದ  ಅಬ್ಬಬ್ಬಾ ಒಂದಾ ಎರಡಾ? ಇದೀಗ ಸಚಿನ್ ಕಾರಬಾರಿವರ "ಅಂತರಂಗದ ರಂಗ" ಕವನ ಸಂಕಲನ
ಕಣ್ತೆರೆಯುತ್ತಿದ್ದು, ಪದವಿಯ ಪ್ರಥಮ ಹಂತದಲ್ಲೇ ಎರಡು ಪುಸ್ತಕಗಳನ್ನು ಪ್ರಕಟಿಸಿದ ಸಾಹಿತ್ಯ ಸಾರಥಿ, ಆತನಲ್ಲಿ ಸದಾ ಏನೋ ಹೊಸತನ ಹೊರಳಾಡುತ್ತಿರುತ್ತದೆ, ಆತನ ಕಂಗಳಲ್ಲಿ ಒಂಥರಾ ರೋಮಾಂಚನ ಎದ್ದು ಕಾಣುತ್ತದೆ, ನೋಡಲು ಇಳೆ ವಯಸ್ಸಿನ ಎಳೆ ಹುಡುಗನಾದರೂ ವಿಚಾರಗಳು ಬಾನೆತ್ತರದವೂ, ಮೂಲತಃ ಭಾಲ್ಕಿಯವನಾದ ಈತ ಶಿವಶಂಕರ ಕಾರಬಾರಿ ಹಾಗೂ ಕಲ್ಪನಾ ಕಾರಬಾರಿಯವರ ಮಗನಾಗಿ ಜನಿಸಿದ್ದು, ಕ್ರಷಿ ಕುಟುಂಬದಿಂದ ಬೆಳೆದು ಬಂದವನಾಗಿದ್ದಾನೆ, ಬಾಲ್ಯದಿಂದಲೇ ಸಾಹಿತ್ಯ, ಸಂಚಾಲನೆ,ಭಾಷಣ,ಅಭಿನಯದಲ್ಲಿ ಎತ್ತಿದ ಮೇಲು ಗೈ ಈತನದ್ದು, ಕಲಾ ಎಂದರೆ ಕಮ್ಮಿ ಎನ್ನುವ ಈ ಕಾಲದಲ್ಲೂ ಕಲೆಗೆ ಭಲೆ! ಎನ್ನುವಂತೆ ಬೆಳೆಯುತ್ತಿರುವವರು ಸಚಿನ್ ಕಾರಬಾರಿ ಹೆಸರಲ್ಲೇ ಕಾರಬಾರಿ ಹೊಂದಿರುವ ಈತ ಎಲ್ಲಾ ರಂಗದಲ್ಲೂ ತನ್ನ ಕಾರಬಾರದ ರಂಗನ್ನು ಮೂಡಿಸಿದ್ದಾನೆ, ಪದವಿಯ ಜೊತೆಯಲ್ಲಿ ಸಂಶೋಧನೆಗೂ ಕೈ ಹಾಕಿದ್ದಾನೆ.
ತಿಂಗಳ ಹಿಂದೆಯೇ ಉತ್ತರದಿಂದ ದಕ್ಷಿಣಕ್ಕೆ ಪಯಣ ಎನ್ನುವ ಪ್ರವಾಸ ಕಥನ ಪ್ರಕಟಗಳಿದ್ದಾನೆ. 
            ಅವರ ಅಂತರಂಗದ ರಂಗ ಕವನ ಸಂಕಲನಕ್ಕೆ ಬರೆದ ಹಿತನುಡಿಗಳು ಇಂತಿವೆ.ಯುವ ಕವಿಯೊಬ್ಬನ ಮನದ ರಂಗು ರಂಗಿನ ಭಾವನೆಗಳು "ಅಂತರಂಗದ ರಂಗ" ಕವನ ಸಂಕಲನದಲ್ಲಿ ಸಪ್ತವರ್ಣ ಸೇರಿದ ಶುಭ್ರ ಬೆಳದಿಂಗಳಾಗಿವೆ. ಪ್ರೀತಿ,ಪ್ರೇಮ,ವಾತ್ಸುಲ್ಯದ ಈ ವಿಹಾರಿಯಾದ ಕವಿ, ದೇಶ-ದೇವರನ್ನು ಸ್ಮರಿಸಿ ಕಂದಬಾರದ ಕಂದನಲ್ಲವೆಂದು ಸಾರಿ ಪ್ರಶೀತಿಯ ಪ್ರಚಾರಕನು ಆಗಿದ್ದಾನೆ, ಜಾತಿ,ಮತ,ಕುಲಗಳಿಂದ ಹರಿದ ನೆತ್ತರ ಒಂದೇ ಎಂದು ಬಿತ್ತರಿಸಿ, ಶಾಂಯಿಯ ಮಂತ್ರ ನೀಡಿದ್ದು ರೋಮ ರೋಮದ ರೋಷ ಇಲ್ಲಿ ಇಣಕಿದೆ, ಮೇಘ ಮಧ್ಯದಿ ದೂತ ನಾನು, ಎಂದು  ಕವಿ ಜನಪದ ಶೈಲಿ ಪ್ರೇಮ ಭಾವಗೀತೆಗಳು ಬರೆದು ವಿಷಾದದ ವಿಷಯ ಪ್ರಸ್ತಾಪಿಸಿ, ರವಿಗೂ ಕವಿಗೂ ಕಣ್ಣ್ತೆವಗೊಲಿಸುವಂತೆ, ಎಂದು ಹೇಳಿ ಓದುಗರಿಗೂ ಕಣ್ತೆವಗೊಳಿಸಿದ್ದಾನೆ, ಅಮ್ಮನ ಮಡಿಲಿನ ಕರುಳ ಪ್ರೀತಿಯಷ್ಟೇ ಅಪ್ಪನ ಬೆರಳ ಪ್ರೀತಿಗೂ ಬೆಲೆಕೊಟ್ಟು, ಯಾವ್ಹನದ ಹೊಳೆಯಲ್ಲಿ ಈಜಿ, ಇಂದೃಯಗಳನವ ಸೇರಿಸಿ ಕವನ ಬರೆದು ಪ್ರಭುದ್ಧನಾಗಿದ್ದಾನೆ. ಮರೆತು ನಗುವುದಕ್ಕಿಂತ ನೆನೆದು ಅಳುವುದೇ ಕಷ್ಟ-ಇಷ್ಟ ಎಂಬ ಹೃದಯವಂತರಾಳದ ಯಾತನೆಯನ್ನು ಹೇಳಿ ಬಾನೆಡೆಗೆ ಹೊರಟಾಗ ಬರುವವರಾರಿಲ್ಲಾ? ಎಂಬ ವಿರಕ್ತ ಭಾವ ವ್ಯಕ್ತಪಡಿಸಿದ್ದಾನೆ. ಜನ್ಮಭೂಮಿ ಭಾಲ್ಕಿಯನ್ನು ಕೆಂಪು ಮಣ್ಣಿನ ತಂಪುನಾಡದು ಎಂದು ನೆನೆಯುತ್ತಾ, ವಿದ್ಯೆ ನೀಡಿದ ಗುರು ಮತ್ತು ಗುರುಕುಲಗಳಿಗೆ ಶರಣೆಂದು, ಜಗವ ಮೆಚ್ಚಿ ಜನರ ಮೆಚ್ಚಿ ಬದುಕುವ ಬಯಕೆ ಕವಿಯದ್ದಾಗಿದೆ, ಭಾವನಾತ್ಮಕವಾಗಿ ಕವನ ಬರೆಯುವಾಗ ಪ್ರಾಸಭದ್ದ ನುಡಿ ನೀಡುವಾಗ ಕನ್ನಡ ಭಾಷೆಯೂ ನಿರಾಳವಾಗಿ ನೀರಿನಂತೆ ಹರಿದಿದೆ, ಕನ್ನಡದ ಹೊಂಗಿರಣ ಹಾಕಿದ ಹೊಸಗನ್ನಡದ ಹೂಡಿಕೆ ಅವರಿಂದ ಬರಲಿ ಎಂದು ಹಾರೈಸುತ್ತಾ, ಕಲ್ಯಾಣ ನಾಡಿನ ಯುವಕವಿ ಸಚಿನ್ ಕಾರಬಾರಿಯವರು ಕನ್ನಡದ ರಾಯಭಾರಿಯಾಗಿ ಅವರಿಂದ ಅನೇಕ ಕ್ರತಿ ಕಿರಣಗಳು ಹೊರಹೊಮ್ಮಲಿ ಎಂದು ಹೃದಯ ತುಂಬಿ ಹಾರೈಸುತ್ತೇನೆ, ಆಕಾಶದಲ್ಲಿ ಎಣಿಸಲಾಗದಷ್ಟು ನಕ್ಷತ್ರಗಳಿವೆ.ಆದರೆ ಕೇಲವೇ ಕೆಲವು ನಮ್ಮ ಕಣ್ಣಿಗೆ ಕಾಣಿಸುತ್ತವೆ.ಸಾಹಿತ್ಯದ  ಹಸಿವನ್ನು  ಹೊತ್ತು ಮುನ್ನಡೆಯುತ್ತಿರುವ ಸಚಿನ್ ಅಪರೂಪದ ವ್ಯಕ್ತಿ ನನ್ನ ನೆಚ್ಚಿನ ವಿದ್ಯಾರ್ಥಿ, ಸಾಹಿತ್ಯ ಪ್ರೇಮಿ,ಕವಿ,ಚಿಂತಕ,ಮುಗ್ಧ ಮತ್ತು ತನ್ನದೇ ಪ್ರಪಂಚದಲ್ಲಿ ವಿಹರಿಸುವ ಪ್ರತಿಭಾ ವಂತ ,ಅವನ ಕವನಗಳನ್ನು ಓದಿದಾಗ ನವ್ಯ ಮತ್ತು ನವೋದಯ ಶೈಲಿಯ ಹದವಾದ ಮಿಶ್ರಣವಿದ್ದರೂ, ವಾಸ್ತವವಾಗಿ

Read More...

Achievements