You cannot edit this Postr after publishing. Are you sure you want to Publish?
Experience reading like never before
Read in your favourite format - print, digital or both. The choice is yours.
Track the shipping status of your print orders.
Discuss with other readersSign in to continue reading.

"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಓ ಮನಸೇ ನಿನಗಾಗಿ ಎಂಬ ಈ ಒಂದು ಕವಿತೆಗಳನ್ನು ಒಳಗೊಂಡ ಸಣ್ಣ ಪುಸ್ತಕ, ಈ ಕವಿತೆಗಳನ್ನು ಬರೆಯಲು ಮುಖ್ಯ ಕಾರಣ ಇಂದಿನ ಯುವ ಪೀಳಿಗೆಗೆ ಸಾಹಿತ್ಯದ ಶಕ್ತಿಯನ್ನು ಪರಿಚಯಿಸಬೇಕೆಂಬುದೇ, ಈ ಪುಸ್ತಕದಲ್ಲಿ ಅನೇಕ ಕವಿತೆಗಳು ನನ್ನ ಜೀವನದಲ್ಲಿ ನಡೆದ ಅನೇಕ ಘಟನೆಗಳಿಂದ ಪ್ರೇರಿತನಾಗಿ ಬರೆದಿರುವಂಥದ್ದು ಈ ಕವಿತೆಗಳು ಎಷ್ಟೋ ಜನರ ಭಾವನೆಯನ್ನು ತಿಳಿಯಪಡಿಸುತ್ತದೆ ಎಂದು ಭಾವಿಸುತ್ತೇನೆ.ಮನಸಿದ್ದರೆ ಮಾರ್ಗ ಎಂಬ ಈ ಒಂದು ಕನ್ನಡ ಗಾದೆ ಎಷ್ಟೋ ಜನರ ಬದುಕನ್ನು ರೂಪಿಸಿದೆ ಅದೇ ರೀತಿ ಓ ಮನಸೇ ನಿನಗಾಗಿ ಎಂಬ ಈ ಕಿರು ಹೊತ್ತಿಗೆಯನ್ನು ಓದಿದ ನಂತರ ನಿಮ್ಮಲ್ಲಿ ಕೆಲವು ಯೋಚನೆಗಳು ಬಂದಿರಬಹುದು ಈ ಒಂದು ಪದ್ಯಗಳನ್ನು ರಚಿಸಲು ಹೆಚ್ಚು ಸಮಯ ಬೇಕಾಗಲಿಲ್ಲ ಏಕೆಂದರೆ ಭಾವನೆಗಳನ್ನು ಭಾಷೆಯಲ್ಲಿ ವ್ಯಕ್ತಪಡಿಸುವುದು ತುಂಬಾ ಸುಲಭ, ಒಂದೊಂದು ಪದ್ಯವು ಹಲವು ಅರ್ಥಗಳನ್ನು ಒಳಗೊಂಡಿದೆ ಮತ್ತು ತಮಗೆ ಬೇಕಾದಾಗ ಬೇಕಾಗುವ ರೀತಿಯಲ್ಲಿ ಅವು ಅವುಗಳ ಅರ್ಥ ಬದಲಾಗುತ್ತಿರುತ್ತದೆ ಏನಾದರೂ ಅದು ಒಳ್ಳೆಯದಕ್ಕೆ ಆಗುತ್ತದೆ ಎಂಬುದನ್ನು ನಾನು ನಂಬಿದ್ದೇನೆ.
It looks like you’ve already submitted a review for this book.
Write your review for this book (optional)
Review Deleted
Your review has been deleted and won’t appear on the book anymore.ಪಿ ವೈ ಇಮ್ಯಾನ್ಯುಯೆಲ್ ಜಾಯ್
ಡಾ. ಪಿ ವೈ ಇಮ್ಯಾನುಯೆಲ್ ಅವರು ಒಬ್ಬ ಶಿಕ್ಷಕ, ಭಾಷಣಕಾರ, ಮತ್ತು ಹಾಡುಗಳು, ಲೇಖನಗಳು, ಕವನಗಳು ಮತ್ತು ಪುಸ್ತಕಗಳನ್ನು ಬರೆಯುವ ಬರಹಗಾರ.
ಇವರು ಕರ್ನಾಟಕದಲ್ಲಿ ನೆಲೆಸಿರುವ ಯೇಸುದಾಸ್ ಮತ್ತು ಶಶಿಕಲಾ ದಂಪತಿಯ ಪುತ್ರ.
ಇವರು ARISE AND SHINE & AROUND ME ಎಂಬ ಆಂಗ್ಲ ಪುಸ್ತಕದ ಲೇಖಕರು.ಇವರ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಕೊಡುಗೆಗೆ ಗೌರವ ಡಾಕ್ಟರೇಟ್ ಸೇರಿದಂತೆ, ನ್ಯಾಷನಲ್ ಅಚೀವರ್ಸ್ ಅವಾರ್ಡ್, ಮಹಾತ್ಮ ಗಾಂಧಿ ಇಂಟರ್ ನ್ಯಾಷನಲ್ ಅವಾರ್ಡ ಎಂಬ ಪ್ರಶಸ್ತಿಗಳು ದೊರೆತಿವೆ.
India
Malaysia
Singapore
UAE
The items in your Cart will be deleted, click ok to proceed.