Share this book with your friends

Kanakadhara Stotram, Dakshinamurthy Stotram Haagu Bhaja Govindam / ಕನಕಧಾರಾ ಸ್ತೋತ್ರಂ, ದಕ್ಷಿಣಾಮೂರ್ತಿ ಸ್ತೋತ್ರಂ ಹಾಗೂ ಭಜ ಗೋವಿಂದಂ

Author Name: Nagaraja Kyasanuru | Format: Paperback | Genre : Poetry | Other Details

ಕನಕಧಾರಾ ಸ್ತೋತ್ರಂ ಹಾಗೂ  ದಕ್ಷಿಣಾಮೂರ್ತಿ ಸ್ತೋತ್ರಂ:

ಇವೆರಡೂ ೮ನೇ ಶತಮಾನದಲ್ಲಿ ಶ್ರೀ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಮಹತ್ವದ ಪ್ರಾರ್ಥನಾಶ್ಲೋಕಗಳಾಗಿವೆ. ಭಕ್ತಾದಿಗಳು ಸಂಪತ್ತು ಮತ್ತು ಸಕಲ ಶ್ರೇಯೋಭಿವೃದ್ಧಿಗಾಗಿ ಬೇಡಿಕೊಳ್ಳಲು ಉಪಯುಕ್ತ ಕೃತಿಗಳಾಗಿವೆ.

ಭಜ ಗೋವಿಂದಂ:

ಇದು ವೈರಾಗ್ಯತತ್ತ್ವವನ್ನು ಸಾರುವ, ಆದಿ ಶಂಕರಾಚಾರ್ಯರ ಬಹು ಜನಪ್ರಿಯ ಕೃತಿ.

ಈ ಪುಸ್ತಕದಲ್ಲಿ, ಲೇಖಕರು ಅದೇ ಪದ್ಯಗಳನ್ನು ಕನ್ನಡ ಕಾವ್ಯ ರೂಪದಲ್ಲಿ ರಚಿಸಿ ಮೂಲ ಸಂಸ್ಕೃತ ಶ್ಲೋಕಗಳ ಒಟ್ಟಿಗೆ ನೀಡಿದ್ದಾರೆ. ಕನ್ನಡ ಭಾಷೆ ಅರಿತವರಿಗೆ, ಸಂಸ್ಕೃತ ಶ್ಲೋಕಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸುಲಭವಾಗಿ ಓದಲು ಸಹಾ ಉಪಯುಕ್ತವಾಗಿದೆ.

ಪರಿಷ್ಕರಿಸಲಾಗಿದೆ :  ೨೦೨೪

Read More...

Sorry we are currently not available in your region. Alternatively you can purchase from our partners

Ratings & Reviews

0 out of 5 ( ratings) | Write a review
Write your review for this book

Sorry we are currently not available in your region. Alternatively you can purchase from our partners

Also Available On

ನಾಗರಾಜ ಕ್ಯಾಸನೂರು

ನಾಗರಾಜ ಕ್ಯಾಸನೂರು ಒಬ್ಬ ಹವ್ಯಾಸೀ ಬರಹಗಾರ​. ಪರಂಪರೆಯ ಸಾಹಿತ್ಯವನ್ನು ಕನ್ನಡದ ಪದ್ಯರೂಪದಲ್ಲಿ ಕಾಣಿಸುವ ಅಭಿಲಾಷೆಯಿಂದ ಕೆಲ ಪ್ರಯತ್ನ ನಡೆಸಿದ್ದಾರೆ... ಈ ದಿಕ್ಕಿನಲ್ಲಿಯ ಅವರ ಕೆಲ ರಚನೆಗಳು ಪ್ರಕಟಣೆಯ ದಾರಿಯಲ್ಲಿವೆ.​

Read More...

Achievements

+5 more
View All