Share this book with your friends

Daiv sakshatkar matu pavadagallu / ದೈವ ಸಾಕ್ಷಾತ್ಕಾರ ಮತ್ತು ಪವಾಡಗಳು

Author Name: Nagraj R Kumbar | Format: Paperback | Genre : Literature & Fiction | Other Details

 ಅಧ್ಯಾತ್ಮದ ಆಸ್ತಿಕ ಮತವನ್ನು ಆಧಿಕ್ಯಗೊಳಿಸಲು-ನಾಸ್ತಿಕವಾದವನ್ನು ನಿರ್ನಾಮಗೊಳಿಸಲು ಅವನಿಯೋಳ್ ಆವಿರ್ಭವಿಸಿದ-ಹೇರೂರ (ಬಿ) ಗ್ರಾಮದ-ಲೀಲಾಮೂರ್ತಿ ಹುಲಿಕಂಠೀಶ್ವರನ ದಿವ್ಯ ಚರಿತೆಯನ್ನು ನಾನಾ ಕಡೆಯಿಂದ ಪರಿಶೋಧಿಸಿದ ಲೇಖಕ ನಾಗರಾಜ ಕುಂಬಾರರವರು ಪ್ರಯತ್ನ ಮೆಚ್ಚುವಂಥಾದ್ದು. ಕಾಡಿದವರಿಗೆ ಕಾಂಚನಾದಿಗಳನಿತ್ತು-ಬೇಡಿದವರಿಗೆ ಬೇಡಿದುದನಿತ್ತ-ಹುಲಿ ಕಂಠೀಶ್ವರನ ಭವ್ಯ ದಿವ್ಯ ಪವಾಡಗಳನು ನವ್ಯ ಸಾಹಿತ್ಯದಿಂದ ಅಳವಡಿಸಿದ ಕವಿಯ ಶ್ರಮವು ಸಾರ್ಥಕವಾಗಿದೆ ಎಂದು ಧಾರಾಳವಾಗಿ ಹೇಳಬಹುದು- ನಮ್ಮೀ ಕಥಾನಾಯಕನಾದ ಹುಲಿಕಂಠೀಶ್ವರನ ಅವತಾರವಾದದ್ದು ನಾಲ್ಕು ನೂರು ವರುಷಗಳಾಚೆ ದೇವಾನುದೇವತೆಗಳು. ಶರಣ-ಶರಣಿಯರು ನಂತರು. ಮಹಾತ್ಮರು ಅವತಾರಿ ಪುರುಷರು. ಭವಕ್ಕೆ ಬಂದ ತಾತ್ಪರ್ಯವೇನೆಂದು ಅವಲೋಕನಮಾಡಿದ್ದಾಗ-ಭಗವದ್ದಗೀತೆಯ ಪಾರ್ಥನಿಗೆ ಬೋಧಿಸಿದ ಶ್ರೀ ಕೃಷ್ಣನ ಮಾತೊಂದು ನೆನಪಾಗುವುದು. ಅದೆನೆಂತೆಂದೊಡೆ-ಯದಾ ಯದಾಹಿ-ಧರ್ಮಸ್ಯಗ್ಲಾನಿರ್ಭವತಿ ಭಾರತ, ಅಭ್ಯತ್ಥಾನಂ ಧರ್ಮಸ್ಯ-ತದಾತ್ಮಾನಂ ಸೃಜಾಮ್ಯಹಂ= ಪವಿತ್ರಾಣಾಯಃ ಸಾಧುನಾಂ ವಿನಾಶಾಯ ಚ ದುಷ್ಕøತಾಮ ಧರ್ಮ ಸಂಸ್ಥಾಪನಾರ್ಥಾಯ; ಸಂಭವಾಮಿ ಯುಗೇಃ ಯುಗೆಃ ಎಂದು ಸಾರಿದ ಶ್ಲೋಕಾರ್ಥ –ದುಷ್ಯಾಘ ಶಿಕ್ಷಣ-ಶಿಷ್ಯಾಘ ರಕ್ಷಣ-ಕಷೌಕ್ಷ ತಕ್ಷಣ- ದುಷ್ಟರ ಮರ್ದನ-ಶಿಷ್ಟರ ಪರಿಪಾಲನ-ನಂಬಿದವರಿಗೆ ದರ್ಶನ –ಈ ಕಾರ್ಯ ನಾನು ಯು ಯುಗಾಂತರದಿಂದಲು ಮಾಡುತ್ತಲಿದ್ದೇನೆಂದು ಮಾಧವನು ಮಧ್ಯಮ ಪಾಂಡವನಿಗೆ ಉಸುರಿದ ಈ ಮಾತು ಸರ್ವಲೋಕಕ್ಕು ಸರ್ವ ಧರ್ಮಕ್ಕು ಅನ್ವಯವಾಗುವಂಥಾದ್ದು. ಅದರಂತೆ ನಮ್ಮ ಹೇರೂರ (ಬೀ0 ಗ್ರಾಮದ ಚಿನ್ಮಯ ಮೂರ್ತಿ ಚಿಪ್ಪೆಯ ರೂಪದಿಂದ ಚೋರರಿಗೆ ಸಿಕ್ಕ ಸಂಗತಿಯನ್ನು ಸಾಹಿತಿಗಳಾದ ನಾಗರಾಜ ಕುಂಬಾರರವು ಸ್ವಾರಸ್ಯವಾಗಿ ಸೌರ ಸ್ವತಃ ಲೋಕಕ್ಕೆ ಸಮರ್ಪಣೆ ಮಾಡಿ ಸ್ತುತ್ಯಾರ್ಹವಾಗಿದ್ದಾರೆ. ಇದೇ ರೀತಿ ಇನ್ನು ಅನೇಕಾನೇಕ ಉದ್ದಾಮ ಗ್ರಂಥಗಳು ರಚಿಸಿ ಕನ್ನಡಮ್ಮನ ಸೇವೇ ಸದಾ ಕಾಲ ಮಾಡಿ ಧನ್ಯರಾಗಲೆಂದಾಶಿಸಿದ ಜನಪದ ಕಲಾವಿದ

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ನಾಗರಾಜ ಆರ್. ಕುಂಬಾರ

ನಾಗರಾಜ್ ಆರ್. ಕುಂಭಾರ್ ಅವರು ಮಾರ್ಚ್ 3, 1987 ರಂದು ಗುಲ್ಬರ್ಗಾ ಜಿಲ್ಲೆಯ ವಿಲೇಜ್ ಹೀರೂರ್ (ಬಿ) ನಲ್ಲಿ ಜನಿಸಿದರು. ಅವರು ಇತ್ತೀಚೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂ.ವಿ.ಎ. ಅವರು 2010-12ರಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಚಿತ್ರಕಲೆಯಲ್ಲಿ ಕರ್ನಾಟಕ ರಾಜೌತ್ಸವ ಪ್ರಶಸ್ತಿ. ಮತ್ತು ಪುಣೆ 2012 ರಿಂದ ಚಿತ್ರಕಲೆಯಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ. ಭಾರತ್ ವಿದ್ಯಾ ಶಿರೋಮಣಿ ಪ್ರಶಸ್ತಿ, ದೆಹಲಿ 2012. ಪ್ರಖ್ಯಾತ ಶಿಕ್ಷಣ ತಜ್ಞ ಪ್ರಶಸ್ತಿ, ದೆಹಲಿ 2012 ಕಲಾ ಪರ್ವ ಎನ್ವೈಎಸ್ಇ ಉಜ್ಜಯಿನಿ ಅವರ ಅಂತರರಾಷ್ಟ್ರೀಯ ಕಲಾವಿದ ಶಿಬಿರ ಉಜ್ಜೈನ್ ಮತ್ತು ಇನ್ನೂ ಅನೇಕ ಅಸಡ್ಡೆ ರಾಜ್ಯಗಳಿಗೆ ಹಾಜರಾದರು. ಕರ್ನಾಟಕ ಲಲಿತ್ಕಲಾ ಅಕಾಡಮಿ ಏಕವ್ಯಕ್ತಿ ಪ್ರದರ್ಶನದಿಂದ ಪ್ರಾಯೋಜಿಸಲಾಗಿದೆ; ಮತ್ತು ಪಂಜಾಬ್ ಲಲಿತ್ಕಲಾ ಅಕಾಡೆಮಿಯಿಂದ ಪ್ರಾಯೋಜಿಸಲಾಗಿದೆ. ಚಡಿಘರ್ ಭಾರತದಲ್ಲಿ ಹಲವಾರು ಗುಂಪು ಪ್ರದರ್ಶನಗಳಲ್ಲಿ ಭಾಗವಹಿಸಿದರು. ಮರಾಠಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಲೇಖನಗಳನ್ನು ಬರೆದು ಪುಸ್ತಕಗಳನ್ನು ಪ್ರಕಟಿಸಿದರು. ಗುಲ್ಬರ್ಗದಲ್ಲಿ ಸ್ವತಂತ್ರ ವರ್ಣಚಿತ್ರಕಾರನಾಗಿ ವಾಸಿಸುತ್ತಾನೆ ಮತ್ತು ಕೆಲಸ ಮಾಡುತ್ತಾನೆ. Nagraikumbhar@gmail.com ಗೆ ಇಮೇಲ್ ಮಾಡಿ, ನಾಗರಾಜ್ ಕುಂಭರ್ ಅವರು ಕಪ್, ಕಿಟಲ್ ಮತ್ತು ಪ್ರಕೃತಿಯಿಂದ ಸಮಾಜದೊಂದಿಗೆ ಸ್ಫೂರ್ತಿ ಪಡೆದಿದ್ದಾರೆ. ಅವರು ಯಾವಾಗಲೂ ಕ್ಯಾನ್ವಾಸ್ ಮತ್ತು ಅಕ್ರಿಲಿಕ್ ಬಣ್ಣವನ್ನು ಆರಿಸಿಕೊಂಡಿದ್ದಾರೆ. ಅವರು ಕೆಲವು ಕಚ್ಚಾ ವಸ್ತುಗಳನ್ನು ಮತ್ತು ಗಟ್ಟಿಯಾಗಿ ಬಳಸುವುದರ ಮೇಲೆ ಚಿತ್ರಿಸಿದ ಸುಂದರಗೊಳಿಸುವ ಪ್ರಯೋಗಗಳನ್ನು ಮಾಡಿದ್ದಾ

Read More...

Achievements

+6 more
View All