ಈ ಪುಸ್ತಕ ಜಾಣರಾಗಿರುವರು ನಿಜವಾಗಿ ಯೋಚಿಸಬೇಕಾಗಿರುವ ವಿಚಾರವನ್ನು ಒಳಗೊಂಡಿರುವ ಕಾವ್ಯ. ಸಂವೇದನೆಗಳ ರಾಶಿಯಲ್ಲಿ ಅವಶ್ಯವಾಗಿ ತಿಳಿದುಕೊಳ್ಳಬೇಕಾಗಿರುವ ಜ್ಞಾನ. ಮೂಲಭೂತ ಸೃಜನತೆಗಾಗಿ ಅವಶ್ಯವಾಗಿರುವ ಜ್ಞಾನ. ಾರೋಗ್ಯ ಹಾಗು ಭಾಗ್ಯಕ್ಕಾಗಿ ತೆಗೆದುಕೊಳ್ಳಬೇಕಾಗಿರುವ ಜ್ಞಾನ. ಜಾತಿ ಮತ ಸಮುದಾಯಗಳನ್ನು ಮೀರಿರುವ ಜ್ಞಾನ. ಸನಾತನವಾಗಿರುವ ನಾಲ್ಕು ವೇದಗಳಿಂದ ತೆಗೆದಿರುವ ಸಾರದ ಜ್ಞಾನ. ಅನ್ವರ್ಥ ಜ್ಞಾನ. ಯಥಾರ್ಥ ಜ್ಞಾನ.