You cannot edit this Postr after publishing. Are you sure you want to Publish?
Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಜನಪ್ರಿಯ ಮಹಾಭಾರತದ ಕಥೆಯ ಹಾಗೂ ಕಥಾನಾಯಕ ಶ್ರೀಕೃಷ್ಣನ ಅಸದೃಶ, ಆಕರ್ಷಕ ಲೀಲೆಗಳ ಸರಳ ಹೊಸಗನ್ನಡ ಕಾವ್ಯರೂಪ ಈ ಪುಸ್ತಕದಲ್ಲಿದೆ. ಕಡಿಮೆ ಸಮಯದಲ್ಲಿ ಈ ಕಥೆಗಳನ್ನು ಒಂದೆಡೆ ಪದ್ಯವಾಗಿ ಓದಲು ಇದು ಉಪಯುಕ್ತವಾಗಿದೆ. ಇದರ ಭಾಗವಾಗಿ ಭಗವದ್ಗೀತೆಯ ಸಾರಾಂಶವೂ ಅಡಕವಾಗಿದೆ. ಅತೀ ದೊಡ್ಡದೂ ಇರದ, ಬಹು ಸಂಕ್ಷಿಪ್ತವೂ ಇರದ, ಸುಮಾರು ೮೫೦೦ ಸಾಲುಗಳ ಈ ಕೃತಿ ಸಹೃದಯ ಕನ್ನಡ ಓದುಗರಿಗೆ ಇಷ್ಟವಾಗುತ್ತದೆ.
ನಾಗರಾಜ ಕ್ಯಾಸನೂರು
ನಾಗರಾಜ ಕ್ಯಾಸನೂರು ಅವರು ಒಬ್ಬ ಹವ್ಯಾಸೀ ಉತ್ಸುಕ ಬರಹಗಾರ. ಪ್ರಸಿದ್ಧ ಸಂಸ್ಕೃತ ಕೃತಿಗಳನ್ನು ಸಾಮಾನ್ಯರ ಕನ್ನಡದ ರೂಪದಲ್ಲಿ ನೀಡುವ ಆಸಕ್ತಿ ಇವರದು. ಈ ಕೃತಿ ಮಾತ್ರವಲ್ಲದೇ, ಭಗವದ್ಗೀತೆ, ಸೌಂದರ್ಯಲಹರಿ, ಕನಕಧಾರಾ ಸ್ತೋತ್ರ, ದಕ್ಷಿಣಾಮೂರ್ತಿ ಸ್ತೋತ್ರ ಹಾಗೂ ಭಜಗೋವಿಂದಂ ಕೃತಿಗಳ ಸುಲಭ ಕನ್ನಡ ಕಾವ್ಯರೂಪಗಳನ್ನು ರಚಿಸಿದ್ದಾರೆ.
The items in your Cart will be deleted, click ok to proceed.