You cannot edit this Postr after publishing. Are you sure you want to Publish?
Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palವೇದಗಳ ಜ್ಞಾನದ ಅರಿವಿನಿಂದ ಜೀವನದ ಪರಿಪೂರ್ಣತೆಯ ದರ್ಶನ ಮಾಡಬಹುದು. ಇಂದಿನ ನಾಗಾಲೋಟದ ಜೀವನಕ್ಕೆ ಸಹಾಯವಾಗಲು ವೇದಗಳ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯವನ್ನು ಈ ಪುಸ್ತಕದಲ್ಲಿ ನೀಡಲಾಗಿದೆ.
ಆತ್ಮಜ್ಯೋತಿ ಸುಜಯ ಸತ್ಯನಾರಾಯಣ
ವೇದಗಳ ಜ್ಞಾನದ ಅರಿವಿನಿಂದ ಜೀವನದ ಪರಿಪೂರ್ಣತೆಯ ದರ್ಶನ ಮಾಡಬಹುದು. ಈ ಪುಸ್ತಕದ ರೂವಾರಿಯಾದ ಆತ್ಮಜ್ಯೋತಿ ಸುಜಯ ಸತ್ಯನಾರಾಯಣರವರು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಆಳವಾದ ಜ್ಞಾನವನ್ನು ಆಧರಿಸಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರು ಎಂ.ಎ ಪದವೀಧರರು ಮತ್ತು ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ಸಾಮಾನ್ಯ ಜನರಿಗೆ ವೇದ ಮತ್ತು ಉಪನಿಷತ್ತುಗಳ್ಳನ್ನು ಪರಿಚಯ ಮಾಡುವುದಕ್ಕೆ “ಭಾರತ ದೇಶದ ಆಧ್ಯಾತ್ಮ ಪರಂಪರೆ” ಪುಸ್ತಕ ಬರೆದು, ಅದರ ಆಧಾರದ ಮೇಲೆ, ಈ ಪುಸ್ತಕವನ್ನು ಪ್ರಶ್ನೋತ್ತರ ರೂಪದಲ್ಲಿ ಸಮರ್ಪಿಸಿದ್ದಾರೆ.
ಈ ಪುಸ್ತಕದ ಕನ್ನಡ ಸಂಪಾದನೆ ಆತ್ಮಜ್ಯೋತಿ ಮಯೂರಿ ಭರತ್ ಅವರ ಕಾಣಿಕೆ. ಇವರು ಭರತ ನಾಟ್ಯ ಕಲಾವಿದೆ ಮತ್ತು ವೇದಾಂತ ಜ್ಞಾನದಲ್ಲಿ ಆಳವಾದ ಅಭಿರುಚಿ ಉಳ್ಳವರು.
The items in your Cart will be deleted, click ok to proceed.