Share this book with your friends

hittala gidave maddu / ಹಿತ್ತಲ ಗಿಡವೇ ಮದ್ದು shastreeya Ayurveda manemaddugala kaipidi

Author Name: Janardhana V Hebbar | Format: Paperback | Genre : Health & Fitness | Other Details

ಈ ಪುಸ್ತಕವು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುವ ಸರಳ ಮನೆಮದ್ದುಗಳ ಸಂಗ್ರಹವಾಗಿದೆ.
ಈ ಪುಸ್ತಕದಲ್ಲಿ ನಾನೂರಕ್ಕಿಂತ ಹೆಚ್ಚು ಮನೆಮದ್ದುಗಳ ಪ್ರಯೋಜನಗಳ ಜೊತೆಗೆ, ಶಾಸ್ತ್ರೀಯ ಆಯುರ್ವೇದ ಉಲ್ಲೇಖಗಳು, ವೈಜ್ಞಾನಿಕ ವಿವರಣೆಗಳು ಮತ್ತು ತಯಾರಿಕಾ ವಿಧಾನವನ್ನು   ಸಮಗ್ರವಾಗಿ ವಿವರಿಸಲಾಗಿದೆ. 

Read More...
Paperback
Paperback 599

Inclusive of all taxes

Delivery

Item is available at

Enter pincode for exact delivery dates

Also Available On

ಜನಾರ್ಧನ ವಿ ಹೆಬ್ಬಾರ್

ಡಾ. ಜನಾರ್ಧನ ವಿ ಹೆಬ್ಬಾರ್ ಅವರು ಮಂಗಳೂರಿನ ಈಝಿ ಆಯುರ್ವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಕನ್ನಡ, ಮಲಯಾಳಂ, ಹಿಂದಿ ಮತ್ತು ಆಂಗ್ಲಭಾಷೆಗಳಲ್ಲಿ ೧೪ ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 
ಡಾ. ಎಮ್ ಎಸ್ ಕೃಷ್ಣಮೂರ್ತಿಯವರು ಹೆಸರಾಂತ ವೈದ್ಯರು ಮತ್ತು ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರೊಫೆಸರ್ ಆಗಿರುತ್ತಾರೆ.  ಇವರು ೯ ಕ್ಕಿಂತ ಹೆಚ್ಚು ಪುಸ್ತಕವನ್ನು ಪ್ರಕಟಿಸಿದ್ದಾರೆ.   

Read More...

Achievements

+18 more
View All